Saturday, November 27, 2010

ಆಯ್ದ ಕನ್ನಡ ಕವನಗಳು-ಭಾಗ 4

 ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನನ್ನಲ್ಲಿರುವ ಕೆಲವು ಆಯ್ದ ಕವನಗಳನ್ನು ನನ್ನ ಬ್ಲಾಗ್ನಲ್ಲಿ ಹಾಕುವ ಪ್ರಯತ್ನ ಮಾಡುತಿದ್ದೇನೆ.
ಇದು ನಾನು ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ವಿಧಾನ.
ಈ ಕವನವನ್ನು'ಹಾಲೇಶ.ಮ.ಪಾಟೀಲ' ಇವರು ಬರೆದಿರುವ ಕವನ ಸಂಕಲನ  'ಶೂದ್ರ'(1972) ರಿಂದ ಆಯ್ದುಕೊಳ್ಳಲಾಗಿದೆ.

No comments: