Wednesday, April 13, 2011

ಪಾದಪೂಜೆಯ ಹಂಬಲ



ಕೆಲವು ದಿನಗಳ ಹಿಂದೆ ಪರಿಚಿತರೊಬ್ಬರು ಸಿಕ್ಕಿದರು. ಅದೂ ಇದೂ ಮಾತಾಡುತ್ತಾ ಅವರ ಸ್ವಾಮೀಜಿಯೊಬ್ಬರ ಕಾಲನ್ನು ಬ್ರಾಹ್ಮಣರು ತೊಳೆದ ಬಗ್ಗೆ ಬಹಳ ಹೆಮ್ಮೆಯಿಂದ ಹೇಳಿದರು.
ಅವರು ನಿಮ್ಮ ಗುರುಗಳ ಕಾಲು ತೊಳೆದ ಬಗ್ಗೆ ನೀವು ಇಷ್ಟೆಲ್ಲಾ ಮಾತಾಡುತ್ತೀರಲ್ಲಾ, ಆದರೆ ಹಿಂದುಳಿದ ವರ್ಗದ ಪ್ರಗತಿಯ ದಾರಿಗೆ ಅಡ್ಡಲಾಗಿ ಮಠಗಳನ್ನು ಕಟ್ಟುತ್ತಾ,ಅವರಲ್ಲಿ ಭಯದ ಮೂಲಕ ಭಕ್ತಿಯನ್ನು ಬಿತ್ತುತ್ತಾ ,ಆಚಾರ ಕಲಿಸುವ ಮೂಲಕ ವಿಚಾರವನ್ನು ನಾಶಗೊಳಿಸುವ ಮೂಲಕ ಅವರ  XX ತೊಳೆಯುವ ಕೆಲಸ ಮಾಡುತ್ತಿದ್ದೀರಲ್ಲಾ... ಈ ಬಗ್ಗೆ ಅವರು( ಸವರ್ಣೀಯರು) ಏನೂ ಮಾತಾಡುವುದೇ ಇಲ್ಲ,ಏಕೆ ? ಎಂದು ಕೇಳಬೇಕೆಂದು ನನಗನ್ನಿಸಿತು. ಆದರೆ ಕೇಳಲಿಲ್ಲ. ಈಗ ಇಲ್ಲಿ ಬರೆಯುತಿದ್ದೀನಿ. ನಿಮಗ್ಯಾರಿಗಾದರೂ ಉತ್ತರ ಗೊತ್ತಿದ್ರೆ  ತಿಳಿಸಿ....ಪ್ಲೀಸ್

No comments: